ಜ್ಞಾನ ಸಂಗ್ರಹ ಸರಣಿ

#BibleProject #ಸತ್ಯವೇದ

ಸಾರಾಂಶ: ಯೆಹೆಜ್ಕೇಲ

ಯೆಹೆಜ್ಕೇಲ 1-33 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಇಸ್ರಾಯೇಲು ಈ ನ್ಯಾಯತೀರ್ಪಿಗೆ ಅರ್ಹವಾಗಿದ್ದೆ ಮತ್ತು ದೇವರ ನ್ಯಾಯವು ಭವಿಷ್ಯತ್ತಿನ ನಿರೀಕ್ಷೆಯನ್ನು ಹುಟ್ಟಿಸುತ್ತದೆ ಎಂಬುದನ್ನು ಬಾಬಿಲೋನಿನ ಸೆರೆವಾಸದಲ್ಲಿ ಯೆಹೆಜ್ಕೇಲನ ಪುಸ್ತಕವು ತೋರಿಸಿಕೊಡುತ್ತದೆ. #BibleProject #ಸತ್ಯವೇದ #ಯೆಹೆಜ್ಕೇಲ

ಸಾರಾಂಶ: ಯೆಹೆಜ್ಕೇಲ

ಯೆಹೆಜ್ಕೇಲ 1-33 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಇಸ್ರಾಯೇಲು ಈ ನ್ಯಾಯತೀರ್ಪಿಗೆ ಅರ್ಹವಾಗಿದ್ದೆ ಮತ್ತು ದೇವರ ನ್ಯಾಯವು ಭವಿಷ್ಯತ್ತಿನ ನಿರೀಕ್ಷೆಯನ್ನು ಹುಟ್ಟಿಸುತ್ತದೆ ಎಂಬುದನ್ನು ಬಾಬಿಲೋನಿನ ಸೆರೆವಾಸದಲ್ಲಿ ಯೆಹೆಜ್ಕೇಲನ ಪುಸ್ತಕವು ತೋರಿಸಿಕೊಡುತ್ತದೆ. #BibleProject #ಸತ್ಯವೇದ #ಯೆಹೆಜ್ಕೇಲ

ಕರ್ತನ ದಿನ

ಮನುಷ್ಯನ ದುಷ್ಟತನವನ್ನು ಮತ್ತು ಅದಕ್ಕೆ ಕಾರಣವಾಗಿರುವ ನಿಗೂಢವಾದ ಆತ್ಮಿಕ ದುಷ್ಟಶಕ್ತಿಯನ್ನು ಎದುರಿಸುವ ಕಾರ್ಯವನ್ನು ದೇವರು ಹೇಗೆ ಮಾಡುತ್ತಿದ್ದಾನೆ ಎಂಬುದನ್ನು ಕರ್ತನ ದಿನವು ವಿವರಿಸುತ್ತದೆ. #BibleProject #ಸತ್ಯವೇದ #ಕರ್ತನದಿನ

ನ್ಯಾಯ

ನ್ಯಾಯ ಎಂದರೇನು ಮತ್ತು ಯಾರು ಅದನ್ನು ವಿವರಿಸುವರು? ಬೈಬಲಿನಲ್ಲಿರುವ ನ್ಯಾಯ ಎಂಬ ವಿಷಯವನ್ನು ಪರಿಶೋಧಿಸಿ, ಅದು ಯೇಸುವಿನ ಕಡೆಗೆ ನಡೆಸುವಂಥ ಬೈಬಲಿನಲ್ಲಿರುವ ಕಥೆಯಲ್ಲಿ ಹೇಗೆ ಆಳವಾಗಿ ಬೇರೂರಿದೆ ಎಂಬುದನ್ನು ಕಲಿತುಕೊಳ್ಳುತ್ತೇವೆ. #BibleProject #ಸತ್ಯವೇದ #ನ್ಯಾಯ

ದಾನಶೀಲತೆ

ಬೈಬಲಿನ ಕಥೆಯಲ್ಲಿ ದೇವರನ್ನು ತನ್ನ ಅತಿಥಿಗಳ ಅಗತ್ಯಗಳನ್ನು ಒದಗಿಸುವಂತಹ ದಾನಶೀಲನಾದ ಆತಿಥ್ಯಕಾರನಾಗಿ ವರ್ಣಿಸಲಾಗಿದೆ. ಆದರೆ ಮನುಷ್ಯರು ಕೊರತೆಯ ಮನೋಭಾವದಿಂದ ಬದುಕುತ್ತಾರೆ ಮತ್ತು ದೇವರ ಅನೇಕ ದಾನಗಳನ್ನು ಕೂಡಿಟ್ಟಿಕೊಳ್ಳುತ್ತಾರೆ. ಈ ವೀಡಿಯೊದಲ್ಲಿ, ಯೇಸು ಎಂಬ ವ್ಯಕ್ತಿಯಲ್ಲಿ ದೇವರು ತನ್ನನ್ನೇ ತಾನು ಸರ್ವೋತ್ಕೃಷ್ಟ ದಾನವಾಗಿ ಕೊಡುವ ಮೂಲಕ ನಮ್ಮ ಸ್ವಾರ್ಥವನ್ನು ಜಯಿಸಲು ದೇವರು ಮಾಡಿರುವ ಸಂಕಲ್ಪದ ಕುರಿತಾಗಿ ನಾವು ಕಲಿಯುತ್ತೇವೆ. #BibleProject #ಸತ್ಯವೇದ #ದಾನಶೀಲತೆ

ಬೈಬಲ್ ಪ್ರಾಜೆಕ್ಟು ಎಂದರೇನು?

#BibleProject #ಸತ್ಯವೇದ #ಬೈಬಲ್ಪ್ರಾಜೆಕ್ಟುಎಂದರೇನು?

ಯಜ್ಞ ಮತ್ತು ಪ್ರಾಯಶ್ಚಿತ್ತ

ಪ್ರಾಣಿಗಳನ್ನು ಯಜ್ಞವಾಗಿ ಅರ್ಪಿಸುವುದರ ಮೂಲಕ ದೇವರ “ಹೊದಿಕೆಯು” ಮನುಷ್ಯರ ದುಷ್ಟತನವನ್ನು ಮರೆಮಾಡುತ್ತಿತ್ತು, ಇದು ಯೇಸುವನ್ನೂ ಆತನ ಮರಣ ಮತ್ತು ಪುನರುತ್ಥಾನವನ್ನೂ ಸೂಚಿಸುತ್ತದೆ. #BibleProject #ಸತ್ಯವೇದ #ಯಜ್ಞಮತ್ತುಪ್ರಾಯಶ್ಚಿತ್ತ

ಒಡಂಬಡಿಕೆಗಳು

ಅಂತಿಮವಾಗಿ ಯೇಸುವಿನ ಮೂಲಕ ಲೋಕವನ್ನು ರಕ್ಷಿಸುವ ಸಲುವಾಗಿ ದೇವರು ಬೇರೆ ಬೇರೆ ಮನುಷ್ಯ ಪಾಲುದಾರರೊಂದಿಗೆ ನಿಯಮನಿಷ್ಠೆಗೆ ಅನುಗುಣವಾದ ಸಂಬಂಧಗಳ ಸರಮಾಲೆಯನ್ನೇ ಮಾಡಿಕೊಂಡನು. #BibleProject #ಸತ್ಯವೇದ #ಒಡಂಬಡಿಕೆಗಳು

ಧರ್ಮಶಾಸ್ತ್ರ

#BibleProject #ಸತ್ಯವೇದ #ಧರ್ಮಶಾಸ್ತ್ರ ಹಳೆಯ ಒಡಂಬಡಿಕೆಯಲ್ಲಿನ ಧರ್ಮಶಾಸ್ತ್ರವು ಬೈಬಲಿನ ದೊಡ್ಡ ಕಥೆಯ ಭಾಗವಾಗಿದ್ದು ಅದು ಯೇಸುವಿನ ಕಡೆಗೆ ನಮ್ಮನ್ನು ನಡೆಸುತ್ತದೆ. ದೇವರನ್ನೂ ನಮ್ಮ ನೆರೆಹೊರೆಯವರನ್ನೂ ಪ್ರೀತಿಸಲು ಆತನ ಮೂಲಕ ನಾವು ನಮ್ಮ ಸ್ವಾರ್ಥದಿಂದ ಬಿಡುಗಡೆಯಾಗಿದ್ದೇವೆ.

ಪರಿಶುದ್ಧತೆ

ಪರಿಶುದ್ಧನಾದ ದೇವರು ಸರಿಸಾಟಿಯಿಲ್ಲದವನು ಮತ್ತೂ ಅಸ್ತಿತ್ವವುಳ್ಳ ಎಲ್ಲ ವಸ್ತುಗಳ ಸೃಷ್ಟಿಕರ್ತನಾಗಿ ಪ್ರತ್ಯೇಕಿಸಲ್ಪಟ್ಟವು ಆಗಿದ್ದಾನೆ. ನಿಜವಾದ ಜೀವವನ್ನು ಅನುಭವಿಸಲು ಆಗುವಂತೆ ಈ ದೇವರು ಶುದ್ಧೀಕರಿಸುವಂತಹ ತನ್ನ ಪರಿಶುದ್ಧತೆಗೆ ಬರಬೇಕೆಂದು ಎಲ್ಲ ಜನರನ್ನು ಆಹ್ವಾನಿಸಲು ಬಯಸುತ್ತಾನೆ. #BibleProject #ಸತ್ಯವೇದ #ಪರಿಶುದ್ಧತೆ